ನಮ್ಮ ಸಿದ್ಧಾಂತ

"ಜನ ಮೊದಲು... ಅಧಿಕಾರ ನಂತರ"

ಪ್ರತಿ ನಿರ್ಧಾರದ ಹಿಂದೆ ಇರುವುದು ಒಂದೇ ಪ್ರಶ್ನೆ — ಇದರಿಂದ ಸಾಮಾನ್ಯ ಪ್ರಜೆಗೆ ಏನು ಪ್ರಯೋಜನ?

ಒಬ್ಬ ವ್ಯಕ್ತಿಯ ಕನಸಲ್ಲ, ಕೋಟಿ ಜನರ ಆಶಯ — RJP ಪೋಸ್ಟರ್
01

ಭ್ರಷ್ಟಾಚಾರ ಮುಕ್ತ ಆಡಳಿತ

02

ಪಾರದರ್ಶಕ ಸರ್ಕಾರ

03

ಜನರ ತೆರಿಗೆ ಹಣಕ್ಕೆ ಜನರ ಮುಂದೆ ಲೆಕ್ಕ

04

ಅರ್ಹತೆಗೆ ಅವಕಾಶ, ಶಿಫಾರಸಿಗಲ್ಲ

05

ಜಾತಿ-ಧರ್ಮದ ರಾಜಕೀಯಕ್ಕಿಂತ ಅಭಿವೃದ್ಧಿ ರಾಜಕೀಯ

06

ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಮೊದಲ ಆದ್ಯತೆ

07

ರೈತರು, ಕಾರ್ಮಿಕರು, ಮಧ್ಯಮ ವರ್ಗದ ರಕ್ಷಣೆ

RJP ಏಕೆ ವಿಭಿನ್ನ?

ರಾಜಕೀಯ ಸಂಸ್ಕೃತಿಯ ಬದಲಾವಣೆಗಾಗಿ ಬಂದಿದ್ದೇವೆ

ನಾವು ಕೇವಲ ರಾಜಕೀಯ ಬದಲಾವಣೆಗಾಗಿ ಬಂದಿಲ್ಲ — ನಾವು ಬಂದಿರುವುದು ರಾಜಕೀಯ ಸಂಸ್ಕೃತಿ ಬದಲಾವಣೆಗಾಗಿ. ಇಲ್ಲಿ ವ್ಯಕ್ತಿಪೂಜೆಗೆ ಜಾಗವಿಲ್ಲ; ಇರುವುದು ಕೇವಲ ಜನಹಿತದ ಬದ್ಧತೆ.

ನಾಯಕನಿಗಿಂತ ತತ್ವ ಮುಖ್ಯ

ವ್ಯಕ್ತಿಗಳಲ್ಲ, ಮೌಲ್ಯಗಳೇ ನಮ್ಮ ರಾಜಕೀಯದ ಅಡಿಪಾಯ.

ವ್ಯ

ವ್ಯಕ್ತಿಗಿಂತ ವ್ಯವಸ್ಥೆ ದೊಡ್ಡದು

ಗಟ್ಟಿಯಾದ ವ್ಯವಸ್ಥೆಯೊಂದೇ ದೀರ್ಘಕಾಲೀನ ಬದಲಾವಣೆ ತರುತ್ತದೆ.

ಭರವಸೆಗಿಂತ ಜವಾಬ್ದಾರಿ ಮುಖ್ಯ

ಪ್ರತಿ ಜನಪ್ರತಿನಿಧಿಗೂ ವಾರ್ಷಿಕ ಕಾರ್ಯಕ್ಷಮತೆ ವರದಿ ಕಡ್ಡಾಯ.

Donate